ಬೆಂಗಳೂರು : ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್ಯರ ನೇತೃತ್ವದಲ್ಲಿ ಜೂನ್ 19, ಗುರುವಾರ ಸಂಜೆ 7-00ಕ್ಕೆ ಶ್ಯಾನಭೋಗ್ ಸಹೋದರಿಯರಿಂದ “ದಾಸ ಶೃತಿ”. ಗಾಯನ ಮತ್ತು ಹಾರ್ಮೋನಿಯಂ : ಕು|| ಶ್ರೀರಕ್ಷಾ ಶ್ಯಾನಭೇಗ್ ಹಾಗೂ ಗಾಯನ ಮತ್ತು ತಬಲಾ : ಕು|| ಶ್ರೀರಶ್ಮಿ ಶ್ಯಾನುಭೋಗ್. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ 6ನೇ ಹಂತ ಬನಶಂಕರಿ, ಬೆಂಗಳೂರು
Veekay News > Entertainment News > ಶ್ಯಾನುಭೋಗ್ ಸಹೋದರಿಯರಿಂದ “ದಾಸ ಶೃತಿ” ಗಾಯನ ಕಾರ್ಯಕ್ರಮ
ಶ್ಯಾನುಭೋಗ್ ಸಹೋದರಿಯರಿಂದ “ದಾಸ ಶೃತಿ” ಗಾಯನ ಕಾರ್ಯಕ್ರಮ
ವೀ ಕೇ ನ್ಯೂಸ್18/06/2025
posted on
