Live Stream

[ytplayer id=’22727′]

| Latest Version 8.0.1 |

Politics News

ಆ.5ರ ಪ್ರತಿಭಟನೆ ಮುಂದೂಡಿಕೆ: ಪಿ.ರಾಜೀವ್

ಆ.5ರ ಪ್ರತಿಭಟನೆ ಮುಂದೂಡಿಕೆ: ಪಿ.ರಾಜೀವ್

ಬೆಂಗಳೂರು: ನಾಳೆ(ಆ. 5) ಬಿಜೆಪಿ ವತಿಯಿಂದ ವಿಧಾನಸೌಧದ ಮುಂಭಾಗದ ಗಾಂಧಿ ಪ್ರತಿಮೆ ಬಳಿ ನಡೆಸಲುದ್ದೇಶಿಸಿದ್ದ ಪ್ರತಿಭಟನೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಲೋಕಸಭಾ ಚುನಾವಣಾ ಅಕ್ರಮ ಕುರಿತ ಕಾಂಗ್ರೆಸ್ ಮುಖಂಡರ ಆರೋಪವನ್ನು ಖಂಡಿಸಿ ವಿಧಾನಸಭೆಯ ಶಾಸಕರ ಮತ್ತು ವಿಧಾನಪರಿಷತ್ತಿನ ಸದಸ್ಯರ ಭಾಗವಹಿಸುವಿಕೆಯಲ್ಲಿ ಈ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

VK DIGITAL NEWS:

ವೀ ಕೇ ನ್ಯೂಸ್
";