ಬೆಂಗಳೂರಿನ ಮಲ್ಲೇಶ್ವರಂನ ಸೇವಾ ಸದನದಲ್ಲಿ ದಿನಾಂಕ ೨೮-೬-೨೦೨೫ ರಂದು ಸಂಜೆ ೫: ೩೦ಕ್ಕೆ ಕುಮಾರಿ. ಸೋನಲ್ ಮತ್ತು ಕುಮಾರಿ. ಪೂರ್ವಿಕಾ ರಂಗಾಭಿವಂದನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ನೃತ್ಯೋಮ ಅಕಾಡೆಮಿಯ ನಿರ್ದೇಶಕರಾದ ಗುರು ಶ್ರೀಮತಿ ರಾಧಿಕ ಎಂ.ಕೆ. ಸ್ವಾಮಿ ಅವರ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ, ಎಲ್ಲರಿಗೂ ಸ್ವಾಗತ.
ಈ ಶುಭ ಸಮಾರಂಭವು ಈ ಕೆಳಗಿನ ಗಣ್ಯರ ಉಪಸ್ಥಿತಿಯಿಂದ ಅಲಂಕರಿಸಲ್ಪಡುತ್ತದೆ:
01) ಶ್ರೀ ಎಸ್.ಎ.ಚಿನ್ನೇ ಗೌಡರು. (ಚಲನ ಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರು)
02) ಶ್ರೀ ಎಸ್. ಎ. ಗೋವಿಂದ್ ರಾಜ್. (ಸಿನಿಮಾ ನಿರ್ಮಾಪಕರು)
03) ಶ್ರೀಮತಿ ಲಕ್ಷ್ಮೀ ಗೋವಿಂದ್ ರಾಜ್ (ಡಾ. ರಾಜಕುಮರ್ ರವರ ಮಗಳು)
04) ಶ್ರೀಮತಿ ಶುಭಾ ಧನಂಜಯ (ಕರ್ನಾಟಕ ನೃತ್ಯ ಸಂಗೀತ ಅಕಾಡೆಮಿಯ ಅಧ್ಯಕ್ಷರು)
05) ಶ್ರೀಮತಿ ಲಲಿತಾ ದ್ವಜನ್ (ಲಲಿತ ಕಲಾ ಸಂಘದ ನಿರ್ದೇಶಕರು)
06) ಶ್ರೀ ಷಣ್ಮುಖ ಗೋವಿಂದ್ ರಾಜ್. ನಾಯಕ ನಟ ಡಾ. ರಾಜ್ ಕುಮಾರ್ ರವರ ಮೊಮ್ಮಗ
ALL ARE WELCOME
ರಾಧಿಕಾ ಎಂ ಕೆ ಸ್ವಾಮಿ
ನೃತ್ಯೋಮ ಅಕಾಡೆಮಿ ನಿರ್ದೇಶಕಿ.