Live Stream

[ytplayer id=’22727′]

| Latest Version 8.0.1 |

Chikkamagaluru

ಕರ್ನಾಟಕ ಧ್ವನಿ ಗಾಯನ ಕಾರ್ಯಕ್ರಮಕ್ಕೆ ಗಾಯಕ ಗಾಯಕಿಯರು ಆಯ್ಕೆ

ಕರ್ನಾಟಕ ಧ್ವನಿ ಗಾಯನ ಕಾರ್ಯಕ್ರಮಕ್ಕೆ ಗಾಯಕ ಗಾಯಕಿಯರು ಆಯ್ಕೆ

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ಮತ್ತು ಜಿಲ್ಲಾ ಘಟಕ ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ದಿನಾಂಕ 27-7-2025 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಯುವ ಕರ್ನಾಟಕ ಧ್ವನಿ ಗಾಯನ ಕಾರ್ಯಕ್ರಮಕ್ಕೆ 34 ಮಂದಿ ಗಾಯಕ ಗಾಯಕಿಯರು ಆಯ್ಕೆ ಆಗಿದ್ದಾರೆಂದು ರಾಜ್ಯಾಧ್ಯಕ್ಷರು ಮಧು ನಾಯ್ಕ್ ಲಂಬಾಣಿ ತಿಳಿಸಿದ್ದಾರೆ.

1.ಶ್ರೀಮತಿ ಸುಮಂಗಲಾ ದೇಸಾಯಿ, ಜೋಯಿಡಾ.
2.ವಿಜಯಕುಮಾರ್, ಹೊಸಪೇಟೆ.
3.ಶ್ರೀಮತಿ ಜಿ.ನೀಲಗಂಗಮ್ಮ,ಹೊಸಪೇಟೆ.
4.ಶ್ರೀಮತಿ ವಾಸವಿ ಸತೀಶ್, ತುರುವೇಕೆರೆ.
5. ವಾಲ್ಯಾನಾಯ್ಕ್ ಎಲ್, ವಿಜಯನಗರ.
6. ರಾಕೇಶ್ ಸಿಂಗ್, ಚಿಕ್ಕಮಗಳೂರು.
7.ಪಿ.ಮಲ್ಲಿಕಾರ್ಜುನ, ದಾವಣಗೆರೆ.
8.ರಾಮನಾಥ ಜೆ ನಾಯ್ಕ,ಅಂಕೋಲಾ.
9.ಶ್ರೀಮತಿ ರೀನಾ ನಂದನ್, ಹೊಸಪೇಟೆ.
10.ಹನುಮಂತ ನಾಯ್ಕ್ ಸಿ, ನಾಗರಕಟ್ಟೆ ತಾಂಡ.
11.ಬಿ. ಏನ್. ನಾಗೇಶ್, ದಾವಣಗೆರೆ.
12.ಗೌರಿ ಅರಸು, ಮಂಡ್ಯ. 13.ವೀಣಾ ನಟರಾಜ್, ಅಜ್ಜಂಪುರ.
14.ಸ್ನೇಹ, ತೀರ್ಥಹಳ್ಳಿ.
15.ಎಲ್. ಗಣೇಶ್, ತುಂಬಿನಕೇರಿ ದೊಡ್ಡತಾಂಡ. 16.ಆರ್. ಪ್ರಿಯಾಂಕ, ಹೊಸಪೇಟೆ.
17.ಟಿ. ದೀಪಾ, ವಿಜಯನಗರ.
18.ವಿದ್ಯಾ ಕೆ, ಚಿಕ್ಕಮಗಳೂರು.
19.ಪ್ರಶಾಂತ್ ಕುಲಕರ್ಣಿ, ದಾಂಡೇಲಿ
20.ಶಶಿಧರ್ ಹಿರೇಮಠ, ಸೊಂಡೂರು.
21.ಲಕ್ಷ್ಮಿ ಎಚ್, ಹೊಸಪೇಟೆ.
22.ಜೂಟೂರು ರಾಘವೇಂದ್ರ, ಹೊಸಪೇಟೆ.
23.ಶ್ರೀದೇವಿ ತೇರದಾಳ, ಮಹಾಲಿಂಗಪುರ.
24.ಉಮೇಶ್ ಕುಮಾರ್ ಎಚ್.ಎನ್. ದಾವಣಗೆರೆ
25.ವಿಜಯಶಾಂತಿ ಕೆ,ಕಮಲಾಪುರ.
26.ಡಾ. ಅಶೋಕ್ ಬಾಬು ಎ.ಆರ್, ಚಿಕ್ಕಬಳ್ಳಾಪುರ.
27.ಎಚ್. ಶ್ರೀನಿವಾಸ್
28.ತಿಮ್ಮನಾಯ್ಕ ಸಿ ಮುದ್ಲಾಪುರ,
29.ರಮೇಶ್ ಎಸ್ ಲಮಾಣಿ, ಚಿತ್ರದುರ್ಗ.
30.ಭಾಗ್ಯ ಎಸ್, ಶಿವಮೊಗ್ಗ.
31.ಕವಿತಾಬಾಯಿ ವೈ, ಭದ್ರಾವತಿ.
32.ವಿಜಯ್ ಕುಮಾರ್ ಸಿ. ಆರ್, ಚಿಕ್ಕಮಗಳೂರು
33.ಸುರೇಶ್ ರಾವ್, ತುಮಕೂರು.
34.ಮಹಾನಂದ ಮಠಪತಿ, ಕಲ್ಲೂರ್ ರೋಡ್.

ಆಯ್ಕೆಯಾದ ಗಾಯಕ ಗಾಯಕಿಯರಿಂದ ಗಾಯನ ಕಾರ್ಯಕ್ರಮ ಮತ್ತು ರಾಜ್ಯ ಮಟ್ಟದ ಕನ್ನಡ ಕೋಗಿಲೆ ಪ್ರಶಸ್ತಿ ಪ್ರಧಾನ ಸಮಾರಂಭ ಏರ್ಪಡಿಸಲಾಗಿದ್ದು ಆಯ್ಕೆಯಾದ ಎಲ್ಲಾ ಗಾಯಕ ಗಾಯಕಿಯರಿಗೆ ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷರು ಮಧುನಾಯ್ಕ್ ಲಂಬಾಣಿ, ಗೌರವಾಧ್ಯಕ್ಷರು ಗೊರೂರು ಅನಂತರಾಜು, ಚಿಕ್ಕಮಗಳೂರು ಜಿಲ್ಲಾಧ್ಯಕ್ಷರು ಡಾ. ವಿದ್ಯಾ ಕೆ. ರವರು ಅಭಿನಂದಿಸಿದ್ದಾರೆ ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಕೋರಿದ್ದಾರೆ.

VK NEWS DIGITAL :

ಮೈಸೂರಿಗೆ ನೂತನ ಬಸ್ ನಿಲ್ದಾಣ

ವೀ ಕೇ ನ್ಯೂಸ್
";