ಶ್ರೀ ವೆಂಕಟೇಶ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಜೂನ್ 22, ಭಾನುವಾರ ಸಂಜೆ 5-30ಕ್ಕೆ “ಕರ್ನಾಟಕ ಶಾಸ್ತ್ರೀಯ ಸಂಗೀತ”.
ಗಾಯನ : ವಿದುಷಿ ಶ್ರೀಮತಿ ಶರಣ್ಯಾ ನಂದನ್,
ಪಿಟೀಲು : ಕು|| ಹೃಷಿತಾ ಕೇದಗೆ,
ಮೃದಂಗ : ವಿದ್ವಾನ್ ಶ್ರೀ ಅಪ್ರಮೇಯ.
ಸ್ಥಳ : #48, ಮೊದಲನೇ ಮಹಡಿ,’ಸುಮಧ್ವ ಧಾಮ’, 6ನೇ ಮುಖ್ಯರಸ್ತೆ, ಕಾವೇರಿ ರಸ್ತೆ, ಕೆ.ಎಸ್.ಆರ್.ಟಿ.ಸಿ. ಲೇಔಟ್, ಚಿಕ್ಕಲ್ಲಸಂದ್ರ, ಬೆಂಗಳೂರು-560061