ಭಾರತ ಜಾಗತಿಕ ನಾಯಕನಾಗಬೇಕಾದರೆ ‘ಆರೋಗ್ಯಕರ ಭಾರತ-ಬಲಿಷ್ಠ ಭಾರತ’ ಎಂಬ ಮಂತ್ರ ಅಳವಡಿಸಿಕೊಳ್ಳಬೇಕು

ಬೆಂಗಳೂರು 06.07.2025: “ಆರೋಗ್ಯವಂತ ನಾಗರಿಕರು, ಬಲಿಷ್ಠ ಆರೋಗ್ಯಕರ ರಾಷ್ಟ್ರದ ಅಡಿಪಾಯ. ನಾವು ದೇಶವನ್ನು ಸ್ವಾವಲಂಬಿ, ನವೀನ ಮತ್ತು ಜಾಗತಿಕ ನಾಯಕತ್ವದಲ್ಲಿ ನಾಯಕನನ್ನಾಗಿ ಮಾಡಲು ಬಯಸಿದರೆ, ನಾವು “ಆರೋಗ್ಯಕರ ಭಾರತ – ಬಲಿಷ್ಠ ಭಾರತ” ಎಂಬ ಮಂತ್ರವನ್ನು ಅಳವಡಿಸಿಕೊಳ್ಳಬೇಕು” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.ಆರೋಗ್ಯ ಸಂಕಲ್ಪ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಆರೋಗ್ಯ ಸಂಕಲ್ಪದಡಿ ಆಯೋಜಿಸಿದ್ದ “ವೈದ್ಯರ ಸಮ್ಮೇಳನ”ದಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ಭಾರತದ ವೈದ್ಯಕೀಯ ಸಂಪ್ರದಾಯವು ಸಾವಿರಾರು … Continue reading ಭಾರತ ಜಾಗತಿಕ ನಾಯಕನಾಗಬೇಕಾದರೆ ‘ಆರೋಗ್ಯಕರ ಭಾರತ-ಬಲಿಷ್ಠ ಭಾರತ’ ಎಂಬ ಮಂತ್ರ ಅಳವಡಿಸಿಕೊಳ್ಳಬೇಕು