ವಿಶ್ವ ಪರಿಸರ ದಿನದ ಅಂಗವಾಗಿ ಜನರಲ್ಲಿ ಅರಿವು ಮೂಡಿಸುವ ಹಾಗೂ ಸ್ವಚ್ಛ ಪರಿಸರಕ್ಕಾಗಿ ಸಂಕಲ್ಪ ಹೊಂದುವ ನಿಟ್ಟಿನಲ್ಲಿ ʼಹಸಿರು ಸಂಕಲ್ಪ 2025ʼ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ತಮಗೆ ಆತ್ಮೀಯವಾದ ಸ್ವಾಗತ ಕೋರುತ್ತಿದ್ದೇವೆ.
ಹಸಿರೋತ್ಸವ ಫೋರಂ ಈ ಅಭಿಯಾನವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸುರಕ್ಷಾ ಎನ್ವಿರೋ ಸೊಲ್ಯೂಷನ್ ಮತ್ತು ಸುದಯಾ ಫೌಂಡೇಶನ್ ಸಹಯೋಗದೊಂದಿಗೆ “ಗೋ ಗ್ರೀನ್, ಗೋ ಇವಿ” (Go Green, Go EV) ಎಂಬ ವಿಷಯದಡಿಯಲ್ಲಿ ಎಲೆಕ್ಟ್ರಿಕ್ ವಾಹನ (EV) ಬೈಕ್ ರ್ಯಾಲಿ ಹಾಗೂ 500ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಯೋಜನೆಯನ್ನು ಹಮ್ಮಿಕೊಂಡಿದೆ.
*ಉದ್ಘಾಟನೆ:*
ಸತೀಶ್ ರೆಡ್ಡಿ,
ಶಾಸಕರು, ಬೊಮ್ಮನಹಳ್ಳಿ ಕ್ಷೇತ್ರ
*ಮುಖ್ಯ ಅತಿಥಿಗಳು:*
ಎಸ್.ಇ. ಸುಧೀಂದ್ರ,
ಚೇರ್ಮೆನ್, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ.
ದಿನಾಂಕ: ಜೂನ್ 29, 2025 ಭಾನುವಾರ
ಉದ್ಘಾಟನಾ ಸ್ಥಳ : ನೆಕ್ಸಸ್ ವೆಗಾ ಸಿಟಿ ಮಾಲ್
ಸಮಯ : ಬೆಳಗ್ಗೆ 8 ಗಂಟೆಗೆ
ಸಸಿ ನೆಡುವ ಅಭಿಯಾನ
ಸ್ಥಳ: ಹುಳಿಮಾವು ಲೇಕ್, ಬೆಂಗಳೂರು
ಸಮಯ: ಬೆಳಿಗ್ಗೆ 9:30ಕ್ಕೆ