ನವದೆಹಲಿ: ಕಳೆದ ವರ್ಷ ನಡೆದ ಮಹಾರಾಷ್ಟ್ರ ವಿಧಾನಸಭ ಚುನಾವಣೆಯ ಕುರಿತು ಅಕ್ರಮ ನಡೆದಿರುವುದಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ್ ರಾಹುಲ್ ಗಾಂಧಿ ಗಂಭೀರ ಆರೋಪವನ್ನು ಮಾಡಿದ್ದರು, ಇದೀಗ ಅವರ ಆರೋಪಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಭಾರತದ ಚುನಾವಣಾ ಆಯೋಗ ರಾಹುಲ್ ಗಾಂಧಿ ಅವರನ್ನು ಚರ್ಚೆಗೆ ಆಹ್ವಾನಿಸಿದೆ ಎಂದು ಮೂಲಗಳು ತಿಳಿಸಿವೆ,
ವರದಿಗಳ ಪ್ರಕಾರ ಜೂನ್ 12 ರಂದು ಚುನಾವಣಾ ಆಯೋಗ ರಾಹುಲ್ ಗಾಂಧಿ ಅವರಿಗೆ ಇಮೇಲ್ ಮೂಲಕ ಪತ್ರವನ್ನು ಕಳುಹಿಸಿದೆ, ಮಾತ್ರವಲ್ಲದೇ ಪತ್ರದ ಮೂಲಕ ಅವರ ನಿವಾಸಕ್ಕೂ ಕಳುಹಿಸಲಾಗಿದೆ,
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ರಾಹುಲ್ ಗಾಂಧಿ ಇತ್ತೀಚಿಗೆ ಚುನಾವಣಾ ಆಯೋಗದ ವಿರುದ್ಧ ಆರೋಪಗಳನ್ನು ಎತ್ತಿದ್ದಾರೆ, ಅದರೆ ಈ ಆರೋಪಗಳನ್ನು ಇಸಿಐ ತಿರಸ್ಕರಿಸಿದೆ,
Veekay News > National News > ರಾಹುಲ್ ಗಾಂಧಿಗೆ ಚರ್ಚೆ ಮಾಡಲು ಆಹ್ವಾನ ನೀಡಿದ ಚುನಾವಣಾ ಆಯೋಗ!
ರಾಹುಲ್ ಗಾಂಧಿಗೆ ಚರ್ಚೆ ಮಾಡಲು ಆಹ್ವಾನ ನೀಡಿದ ಚುನಾವಣಾ ಆಯೋಗ!
ವೀ ಕೇ ನ್ಯೂಸ್24/06/2025
posted on
the authorವೀ ಕೇ ನ್ಯೂಸ್
All posts byವೀ ಕೇ ನ್ಯೂಸ್
Leave a reply