Live Stream

[ytplayer id=’22727′]

| Latest Version 8.0.1 |

State News

ರಾಜ್ಯ ಅಭಿವೃದ್ಧಿಗೆ 83 ಸಾವಿರ ಕೋಟಿ ರೂ. ಮೀಸಲಾತಿ: ಬಜೆಟ್ ಅನುದಾನ ಕುರಿತು ಬಸವರಾಜ ರಾಯರಡ್ಡಿ ಸ್ಪಷ್ಟನೆ

ರಾಜ್ಯ ಅಭಿವೃದ್ಧಿಗೆ 83 ಸಾವಿರ ಕೋಟಿ ರೂ. ಮೀಸಲಾತಿ: ಬಜೆಟ್ ಅನುದಾನ ಕುರಿತು ಬಸವರಾಜ ರಾಯರಡ್ಡಿ ಸ್ಪಷ್ಟನೆ

ರಾಜ್ಯದ ಅಭಿವೃದ್ಧಿಗಾಗಿ ಈ ಬಾರಿ ಬಜೆಟ್‌ನಲ್ಲಿ 83 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿರುವುದು ಇತಿಹಾಸದಲ್ಲೇ ಮೆಟ್ಟಿಲು ಬಡಿದ ನಿರ್ಧಾರ” ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಬಜೆಟ್‌ನಲ್ಲಿ ಶಾಸಕರಿಗೆ ಅನುದಾನ ಹಂಚಿಕೆ ಬಗ್ಗೆ ಬಜೆಟ್ ಸಭೆಯಲ್ಲೇ ಚರ್ಚೆ ನಡೆದಿದೆ ಎಂದರು. “ಸರ್ವ ಸದಸ್ಯರಿಗೂ ತಲಾ ₹50 ಕೋಟಿ ರೂ. ವಿಶೇಷ ಅನುದಾನ ನೀಡುವ ಪ್ರಸ್ತಾಪವಿತ್ತು. ಆದರೆ ಲೆಕ್ಕ ಹಾಕಿದರೆ ₹11,000 ಕೋಟಿ ಅಗತ್ಯವಿತ್ತು. ಆದ್ದರಿಂದ ₹8,000 ಕೋಟಿ ರೂ.ಗೆ ಸೀಮಿತಗೊಳಿಸಲಾಗಿದೆ” ಎಂದು ವಿವರಿಸಿದರು.

ವಿಶೇಷ ಅನುದಾನ ಹಂಚಿಕೆ ವಿವರ:

  • BBMP ವ್ಯಾಪ್ತಿಯ ಶಾಸಕರಿಗೆ ₹11,000 ಕೋಟಿ ರೂ. ಮೀಸಲಾಗಿದ್ದು,

  • ಉಳಿದ 68 ವಿಪಕ್ಷ ಶಾಸಕರಿಗೆ ತಲಾ ₹25 ಕೋಟಿ ರೂ.,

  • 27 ಕಲ್ಯಾಣ ಕರ್ನಾಟಕ ಶಾಸಕರಿಗೆ ₹25 ಕೋಟಿ ರೂ.,

  • ಉಳಿದ 101 ಕಾಂಗ್ರೆಸ್ ಶಾಸಕರಿಗೆ ತಲಾ ₹50 ಕೋಟಿ ರೂ. ನೀಡಲು ಚರ್ಚೆ ನಡೆಯುತ್ತಿದೆ.

ಇದರೊಂದಿಗೆ ಒಟ್ಟು ₹7,455 ಕೋಟಿ ರೂ. ಅನುದಾನ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 30ರಿಂದ ಆಗಸ್ಟ್ 3ರ ವರೆಗೆ ಭಾಗವಾರು ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.

- Advertisement -  - Advertisement - 
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";