ಬೆಂಗಳೂರು: *ಅಕ್ಷಯ ವಿಪ್ರ ಮಹಾಸಭಾಗೆ ನೂತನ ಪಧಾಧಿಕಾರಿಗಳ ಆಯ್ಕೆ ಆಗಿದ್ದು, ಕೆಳಕಂಡವರು ನೇಮಕ ಗೊಂಡಿರುವರು.
ಅಧ್ಯಕ್ಷರಾಗಿ ಎನ್. ಕೆ. ರಾಮಾಚಂದ್ರ ರಾವ್ ಹಾಗು ಗೌರವಾಧ್ಯಕ್ಷರಾಗಿ ಡಾ, ಎನ್. ಕೀರ್ತಿರಾಜ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
2025-28ನೇ ಸಾಲಿಗೆ ನೆಡೆದ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯಲ್ಲಿ 45ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು,
ಭಾನುವಾರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಕೆಳಕಂಡ ನೂತನ ಪಧಾಧಿಕಾರಿಗಳ ಆಯ್ಕೆಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಎನ್. ಕೆ. ರಾಮಾಚಂದ್ರ ರಾವ್ ಹಾಗು ಗೌರವಾಧ್ಯಕ್ಷರಾಗಿ ಡಾ, ಎನ್. ಕೀರ್ತಿರಾಜ್, ಉಪಾಧ್ಯಕ್ಷರಾಗಿ ಡಾ, ಕೆ. ರಘುನಾಥರಾವ್, ಡಾ, ಕಿರಣ್. ಎಸ್. ಮೂರ್ತಿ, ಕೆ. ಆನಂದರಾವ್, ಲಕ್ಷ್ಮೀಶ ಸತ್ಯವಾರ ಮತ್ತು ವಿ. ಶ್ರೀಪ್ರಕಾಶ್, ಪ್ರಧಾನ ಕಾರ್ಯದರ್ಶಿಯಾಗಿ ಕೆ. ರಾಘವೇಂದ್ರ ರಾವ್, ಕಾರ್ಯದರ್ಶಿಯಾಗಿ ಎನ್. ಎಸ್. ಸುಧೀಂದ್ರ ರಾವ್, ಜಂಟಿಕಾರ್ಯದರ್ಶಿಯಾಗಿ ಎನ್. ಪಿ. ಮಂಜುನಾಥ್, ಟಿ. ಎನ್. ಶಾಂತಕುಮಾರ್, ಎಲ್. ಜಗನಾಥ್, ಆರ್.ಶ್ರೀನಿವಾಸ, ಮಹೇಶ್ ಕುಮಾರ್, ಖಜಾಂಚಿಯಾಗಿ ಎನ್. ರಾಘವೇಂದ್ರ ರಾವ್, ಅಂತರೀಕಾ ಲೆಕ್ಕ ಪರಿಶೋಧಕರಾಗಿ ಎನ್. ಜೆ. ಮಣಿಕುಮಾರ್, ಕಾನೂನು ಸಲಹೆಗಾರರಾಗಿ ಎ. ವಿಜಯಕುಮಾರ್ ಭಟ್ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಧಾಕೃಷ್ಣ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.