ಬೆಂಗಳೂರು ನಗರದಲ್ಲಿ ರಾಜಕೀಯ ದ್ವೇಷದ ಭಾಗವಾಗಿ ಆಸಿಡ್ ದಾಳಿಯ ಮತ್ತೊಂದು ಘಟನೆ ನಡೆದಿದೆ. ನಂದಿನಿಲೇಔಟ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಧನಂಜಯ್ ಅವರ ಆಟೋ ಮೇಲೆ ಆಸಿಡ್ ಎರಚಲಾಗಿದೆ. ದುಷ್ಕರ್ಮಿಗಳು ರಾತ್ರೋ ರಾತ್ರಿ ಬಂದು ಆಟೋ ಹಾನಿಗೊಳಿಸುವ ಮೂಲಕ ತಮ್ಮ ದುಷ್ಕೃತ್ಯ ಮೆರೆದಿದ್ದಾರೆ.
Veekay News > State News > ಕಾಂಗ್ರೆಸ್ ಕಾರ್ಯಕರ್ತನ ಆಟೋಗೆ ಆಸಿಡ್ ದಾಳಿ – ಸ್ಥಳೀಯ ರಾಜಕೀಯ ವೈಷಮ್ಯ ಶಂಕೆ
ಕಾಂಗ್ರೆಸ್ ಕಾರ್ಯಕರ್ತನ ಆಟೋಗೆ ಆಸಿಡ್ ದಾಳಿ – ಸ್ಥಳೀಯ ರಾಜಕೀಯ ವೈಷಮ್ಯ ಶಂಕೆ
ವೀ ಕೇ ನ್ಯೂಸ್30/07/2025
posted on
