ಅಹಮಾದಾಬಾದ್: 148 ನೇ ಭಗವಾನ್ ಜಗನ್ಯಾಥದ ಮಹಾ ರಥಯಾತ್ರೆಯ ಸಮಯದಲ್ಲಿ ಆನೆಯೊಂದು ಭಕ್ತರನ್ನು ಅಟ್ಟಾಡಿಸಿಕೊಂಡು ಹೋಗಿದ್ದು, ಜನರ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ,
ಇತಿಹಾಸ ಪ್ರಸಿದ್ಧ ಒಡಿಶಾಸ ಪುರಿ ಜಗನ್ನಾಥ ದೇಗುಲದ ಜಾತ್ರೆ ಇಂದಿನಿಂದ ಆರಂಭವಾಗಿದ್ದು, ಇದನ್ನು ನೋಡಲೆಂದು ದೇಶದಲ್ಲಿ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ, ಹೀಗೆ ಜಗನ್ನಾಥನ ರಥೋತ್ಸವದ ವೇಳೆ ಅವಘಡವೊಂದು ಸಂಭವಿಸಿದೆ,
ಬೆಳಗ್ಗೆ 10.15 ರ ವೇಳೆಗೆ ಜಗನ್ನಾತನ ರಥಯಾತ್ರೆ ಖದಿಯಾ ಪ್ರದೇಶದ ಮೂಲಕ ಹೋಗುತ್ತಿರುವಾಗ ಸಿಂಗಾರಗೊಂಡಿದ್ದ ಆನೆಯೊಂದು ಇದ್ದಕಿದ್ದಂತೆ ಅಡ್ಡಾದಿಡ್ಡಿ ಓಡಲು ಆರಂಭಿಸಿದೆ, ಇದನ್ನು ನೋಡಿದ ಉಳಿದ ಮತ್ತೆರಡು ಆನೆಗಳು ಅವುಗಳು ಕೂಡ ಓಡಿವೆ,
ಈ ಘಟನೆಯಲ್ಲಿ 9 ಭಕ್ತರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ, ಬಳಿಕ ಮಾವುತ ಆನೆಗಳನ್ನು ನಿಯಂತ್ರಣಕ್ಕೆ ತಂದಿದ್ದಾರೆ,
Veekay News > Feature Article > ರಥಯಾತ್ರೆಯ ವೇಳೆ ಅಡ್ಡಾದಿಡ್ಡಿ ಓಡಿದ ಆನೆ-ಭಕ್ತರಿಗೆ ಗಾಯ
ರಥಯಾತ್ರೆಯ ವೇಳೆ ಅಡ್ಡಾದಿಡ್ಡಿ ಓಡಿದ ಆನೆ-ಭಕ್ತರಿಗೆ ಗಾಯ
ವೀ ಕೇ ನ್ಯೂಸ್27/06/2025
posted on

the authorವೀ ಕೇ ನ್ಯೂಸ್
All posts byವೀ ಕೇ ನ್ಯೂಸ್
Leave a reply